ಕೊರಿಂಗಿಲ ಜಮಾಅತ್ ಕಮಿಟಿ ಮಹಾಸಭೆ – ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ಹಾಜಿ, ಕಾರ್ಯದರ್ಶಿಯಾಗಿ ಮೂಸಕುಂಞಿ ಪುನರಾಯ್ಕೆ

0

ಪುತ್ತೂರು: ಕೊರಿಂಗಿಲ ಜಮಾಅತ್ ಕಮಿಟಿಯ ಮಹಾಸಭೆ ಮೇ.3ರಂದು ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಳೆದ ಸಾಲಿನ ಲೆಕ್ಕ ಪತ್ರ ಮಂಡನೆ ಹಾಗೂ ಕಮಿಟಿ ಪುನರ್ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ, ಉಪಾಧ್ಯಕ್ಷರಾಗಿ ಅಲಿ ಕುಂಞಿ ಹಾಜಿ ಕೊರಿಂಗಿಲ, ಕಾರ್ಯದರ್ಶಿಯಾಗಿ ಮೂಸೆ ಕುಂಞ ಬೆಟ್ಟಂಪಾಡಿ, ಕೋಶಾಧಿಕಾರಿಯಾಗಿ ಮಹಮ್ಮದ್ ಹಾಜಿ ಶಾಲಬಳಿ, ಲೆಕ್ಕ ಪರಿಶೋದಕರಾಗಿ ಶಾಹುಲ್ ಹಮೀದ್ ಕೊರಿಂಗಿಲ, ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಕುಕ್ಕುಪುಣಿ ಹಾಗೂ ಮಹಮ್ಮದ್ ಅಂಕತ್ತಲ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಅಬ್ದುಲ್ಲ ಹಾಜಿ ನೆಕ್ಕರೆ, ಅಬ್ದುಲ್ಲ ಹಾಜಿ ಅನಡ್ಕ, ಅಬ್ದುಲ್ಲಕುಂಞಿ ಹಾಜಿ ಕೊರಿಂಗಿಲ, ಮಹಮ್ಮದ್ ಕುಂಞಿ ಡೆಮ್ಮಂಗರ, ಅಬ್ದುಲ್ಲ ಮೌಲವಿ ಬೆಂಗತ್ತಡ್ಕ, ಶಾಹುಲ್ ಹಮೀದ್ ಮುಸ್ಲಿಯಾರ್ ಕೀಲಂಪಾಡಿ, ಅಬೂಬಕ್ಕರ್ ಖಿಒ, ಅಬ್ದುಲ್ಲ ಕೂರಿಬಲೆ, ಹಮೀದ್ ಕೊಮ್ಮೆಮ್ಮಾರ್, ಅಶ್ರಫ್ ಕೊರಿಂಗಿಲ, ಹಮೀದ್ ಸಾಲ್ಮರ, ಅನ್ವರ್ ಕೊರಿಂಗಿಲ, ಯೂಸುಫ್ ಕೀಲಂಪಾಡಿ, ಅಝೀಝ್ ಟಿ.ಎಂ, ಶಾಫಿ ಕೇಕನಾಜೆ, ಫಾರೂಕ್ ಟಿ.ಎಂ, ಮೂಸೆ ಕುಂಞಿ ಕೀಲಂಪಾಡಿ, ಉಬೈದ್ ಗುಂಡ್ಯಡ್ಕ, ನೌಫಲ್ ಬೆಟ್ಟಂಪಾಡಿ, ಹಮೀದ್ ಎಂಪೆಕ್ಕಲ್ ಮೊದಲಾವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here