ಬಿ.ಜೆ.ಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ 1.5 ಲಕ್ಷಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಗೆಲುವು – ವೆಂಕಟ್ರಮಣ ಬೋರ್ಕರ್.ಬಿ

0

ದ.ಕ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಯುವ ನೇತಾರ ಕ್ಯಾ.ಬ್ರಿಜೇಶ್ ಚೌಟರವರು ಸುಮಾರು 1.5 ಲಕ್ಷಕಿಂತಲೂ ಅಧಿಕ ಮತಗಳ ಅಂತರದಲ್ಲಿ ಜಯಗಳಿಸುವರು. ಪುತ್ತೂರು ಕ್ಷೇತ್ರದಿಂದ ಸುಮಾರು 26 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸುವರು. ಈ ಚುನಾವಣೆ ದೇಶದ ಅಭಿವೃದ್ಧಿ ಮತ್ತು ಹಿಂದುತ್ವದ ಸಿದ್ಧಾಂತದ ಪರ ನಡೆದಿದ್ದು ಕಾಂಗ್ರೆಸ್ ನ ಪೊಳ್ಳು ಭರವಸೆಗೆ ನಮ್ಮ ಜಿಲ್ಲೆಯ ಮತದಾರರು ಮರುಳಾಗದೆ ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿಯಾಗುವುದನ್ನು ಎದುರು ನೋಡುತ್ತಿದ್ದಾರೆ.

ವೆಂಕಟ್ರಮಣ ಬೋರ್ಕರ್.ಬಿ
ಅಧ್ಯಕ್ಷರು, ನಿಡ್ಪಳ್ಳಿ ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here