ಮಹಾಲಿಂಗೇಶ್ವರ ದೇವಳದ ಚೆಂಡೆವಾದಕರಾಗಿದ್ದ ಆನಂದ ದೇವಾಡಿಗ ನಿಧನ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚೆಂಡೆವಾದಕರಾಗಿದ್ದ ಆಲಂಕಾರು ನಿವಾಸಿ ಆನಂದ ದೇವಾಡಿಗ(50ವ)ರವರು ಮೇ.10ರಂದು ರಾತ್ರಿ ನಿಧನರಾದರು.


ಸುಮಾರು 28 ವರ್ಷ ದೇವಳದಲ್ಲಿ ಚೆಂಡೆ ಸೇವಾದಕರಾಗಿದ್ದ ಅವರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಯಲ್ಲಿದ್ದರು. ಇತ್ತೀಚೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ನಿಧನರಾಗಿದ್ದಾರೆ. ಮೃತರು ತಂದೆ ಕೃಷ್ಣಪ್ಪ ದೇವಾಡಿಗ, ತಾಯಿ, ಪತ್ನಿ, ಪುತ್ರ, ಪುತ್ರಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here