ಮೇ.16: ಪುಣ್ಚಪ್ಪಾಡಿ ಸಾರಕರೆ‌ ಆದ್ಯನಿಲಯದಲ್ಲಿ ಶ್ರೀ ದೇವಿ ಮಹಾತ್ಮೆ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆ ವಾರಿಜಾ ರಾಮಣ್ಣ ರೈಯವರ ಆದ್ಯನಿಲಯದಲ್ಲಿ‌ ಮೇ.16ರಂದು‌ ಸಂಜೆ 6ರಿಂದ‌ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ. ಸಂಜೆ 5.30 ಕ್ಕೆ ಶ್ರೀ ದೇವಿಯ ಮಹಾ ಪೂಜೆ ಹಾಗೂ ರಾತ್ರಿ 8ರಿಂದ ಅನ್ನಸಂತರ್ಪಣೆ ಜರಗಲಿದೆ ಎಂದು ಯಕ್ಷಗಾನ ಬಯಲಾಟದ ಸೇವಾಕರ್ತರಾದ ವಾರಿಜಾ ರಾಮಣ್ಣ ರೈ ಸಾರಕರೆ ಮತ್ತು ಮನೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here