![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬೆಟ್ಟಂಪಾಡಿ: ವರ್ಷದ ಮೊದಲ ಮತ್ತು ಕೊನೆಯ ಜಾತ್ರೆ ನಡೆಯುವ ಕ್ಷೇತ್ರ’ ಎಂದು ಪ್ರಸಿದ್ದಿ ಪಡೆದಿರುವ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 24 ರಂದು ನಡೆಯಲಿದ್ದು, ಆ ಪ್ರಯುಕ್ತ ಗೊನೆಮುಹೂರ್ತ ಮೇ 17 ರಂದು ನಡೆಯಿತು.
![](https://puttur.suddinews.com/wp-content/uploads/2024/05/4f6c8e27-dba1-416b-b5d9-8c6b1b790edc.jpg)
ದೇವಾಲಯದ ಅರ್ಚಕ ನಾರಾಯಣ ಭಟ್ ಕಾನುಮೂಲೆ ಪ್ರಾರ್ಥನೆ ನೆರವೇರಿಸಿದರು. ಅರ್ಚಕ ಸಹಾಯಕ ಪ್ರಸನ್ನ ಭಟ್ ಗೊನೆ ಕಡಿದು ಮುಹೂರ್ತ ಮಾಡಿದರು. ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು ಮತ್ತಿತರರು ಉಪಸ್ಥಿತರಿದ್ದರು.