ಬೆಟ್ಟಂಪಾಡಿ: ಪತ್ತನಾಜೆ ಜಾತ್ರೆಗೆ ಗೊನೆಮುಹೂರ್ತ

0

ಬೆಟ್ಟಂಪಾಡಿ: ವರ್ಷದ ಮೊದಲ ಮತ್ತು ಕೊನೆಯ ಜಾತ್ರೆ ನಡೆಯುವ ಕ್ಷೇತ್ರ’ ಎಂದು ಪ್ರಸಿದ್ದಿ ಪಡೆದಿರುವ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 24 ರಂದು ನಡೆಯಲಿದ್ದು, ಆ ಪ್ರಯುಕ್ತ ಗೊನೆಮುಹೂರ್ತ ಮೇ 17 ರಂದು ನಡೆಯಿತು.

ದೇವಾಲಯದ ಅರ್ಚಕ ನಾರಾಯಣ ಭಟ್ ಕಾನುಮೂಲೆ ಪ್ರಾರ್ಥನೆ ನೆರವೇರಿಸಿದರು. ಅರ್ಚಕ ಸಹಾಯಕ ಪ್ರಸನ್ನ ಭಟ್ ಗೊನೆ ಕಡಿದು ಮುಹೂರ್ತ ಮಾಡಿದರು. ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here