ಕುರಿಯ ನಿವಾಸಿ ಗಂಗಾಧರ ಆಳ್ವ ಹೃದಯಾಘಾತದಿಂದ ನಿಧನ

0

ಪುತ್ತೂರು: ಕುರಿಯ ನಿವಾಸಿ ಗಂಗಾಧರ ಆಳ್ವರವರು (62.ವ) ಮೇ.26ರಂದು ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ತಾಯಿ ಸರಸ್ವತಿ ಆಳ್ವ, ಪತ್ನಿ ಜಯಂತಿ ಆಳ್ವ ನಾಯಿಲ, ಸಹೋದರಿ ಗೀತಾ ರೈ, ಮಕ್ಕಳಾದ ವಿದ್ಯಾ ರಾಜೇಶ್ ರೈ, ರಾಜೇಶ್ ಆಳ್ವ, ರಾಕೇಶ್ ಆಳ್ವ, ರಕ್ಷಿತ್ ಆಳ್ವ, ಸೊಸೆ ಅನಿತಾ ಸಂಜೀವ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here