ಬೈಂಕ್ರೋಡು ಶಂಕರನಾರಾಯಣ ಭಟ್ ನಿಧನ

0

ನಿಡ್ಪಳ್ಳಿ; ಪ್ರಗತಿಪರ ಕೃಷಿಕ ಪಾಣಾಜೆ ಗ್ರಾಮದ ಬೈಂಕ್ರೋಡು ಶಂಕರನಾರಾಯಣ ಭಟ್ ( 90) ಜೂ.4 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪುತ್ರರಾದ ರಾಜ ಸುಬ್ರಹ್ಮಣ್ಯ , ಗಣೇಶ ಭಟ್, ವೆಂಕಟಕೃಷ್ಣ ಭಟ್, ನಾರಾಯಣ ಭಟ್  ಪುತ್ರಿಯರಾದ ಆಶಾ,ಉಷಾ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here