![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇಲ್ಲಿನ ತ್ಯಾಗರಾಜ ಎಂಡೆಸಾಗು ಕನಸು ಮನೆ ನಿವಾಸಿ ಗೀತಾ ನಾರಾಯಣ ಪೂಜಾರಿ ದಂಪತಿ ಪುತ್ರ, ಉಪ್ಪಿನಂಗಡಿ ಠಾಣೆಯಲ್ಲಿ ಪೋಲಿಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಶಶಿಕಿರಣ್ ಎಚ್ ಇವರ ವಿವಾಹ ನಿಶ್ಚಿತಾರ್ಥವು ಇಲ್ಲಿನ ಸೊರಕೆ ಕೃಷ್ಣರಾಜ ನಿಲಯ ನಿವಾಸಿ, ಉಮಾವತಿ ಜಯರಾಜ್ ಸುವರ್ಣ ದಂಪತಿ ಪುತ್ರಿ ನಿವೇದಿತಾ ಎಸ್ ಇವರೊಂದಿಗೆ ಜೂ.9ರಂದು ವಧುವಿನ ಮನೆಯಲ್ಲಿ ಜರುಗಿತು.
![](https://puttur.suddinews.com/wp-content/uploads/2024/06/Untitled-16-3.jpg)