ದಿವಂಗತ ಪ್ರಕಾಶ್ ಮನೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ

0

ಪುತ್ತೂರು:ಇತ್ತೀಚೆಗೆ ಮರಣಹೊಂದಿದ ದಿವಂಗತ ಪ್ರಕಾಶ್ ಮನೆಗೆ ಬೆಳ್ತಂಗಡಿ ಎಮ್‌ ಎಲ್‌ ಸಿ. ಮತ್ತು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನದ ಮಾತುಗಳನ್ನು ಆಡಿದರು.

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಪಿ ವಿಶ್ವನಾಥ, ಕೃಷ್ಣ ಪ್ರಸಾದ್ ಆಳ್ವ, ವೇದನಾಥ ಸುವರ್ಣ,ರವಿಕುಮಾರ್ ನೆಕ್ಕಿಲು, ವಿಶಾಲಾಕ್ಷಿ, ಬೇಬಿಜಾನ್, ಅಜೀದ್ ಶಿಬರ,ಜೋಕಿಮ್ ಡಿ ಸೋಜ, ನರಿಮೊಗರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಊರವರು ಭೇಟಿ ನೀಡಿದರು.

LEAVE A REPLY

Please enter your comment!
Please enter your name here