ಶ್ರೀ ಕ್ಷೇ. ಧ.ಗ್ರಾ.ಯೋ ಬನ್ನೂರು ವಲಯದಿಂದ ಅನಾರೋಗ್ಯ ಪೀಡಿತರ ಮನೆ ನಿರ್ಮಾಣಕ್ಕೆ ಶ್ರಮದಾನ

0

ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅನಾರೋಗ್ಯ ಪೀಡಿತ ಶೀನಪ್ಪ ಪೂಜಾರಿ ಅವರ ಮನೆಗೆ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬನ್ನೂರು ವಲಯ ಇದರ ವತಿಯಿಂದ ಶೌರ್ಯ ವಿಪತ್ತು ನಿರ್ವಹಣ ಘಟಕ ಬನ್ನೂರು ಹಾಗೂ ಪಡ್ನೂರು ಕೋಡಿಂಬಾಡಿ ಸೇಡಿಯಾಪು ಒಕ್ಕೂಟ ವತಿಯಿಂದ ಶ್ರಮದಾನ ಆರಂಭಗೊಂಡಿದೆ.


ಮನೆ ಕಟ್ಟಡ ಸಾಮಗ್ರಿಗಳು ಸ್ಥಳೀಯ ಯುವಕ ಮಂಡಲ ಶ್ರೀ ಜನಾರ್ಧನ, ಶ್ರೀನಿವಾಸ್ ಪೆರೋಡಿ ಸಹಕರಿಸಿದರು ಮನೆಯ ಕಲ್ಲು ಕಟ್ಟುವ ಮರದ ಕೆಲಸ ಶ್ರಮದಾನದ ಮೂಲಕ ಶೌರ್ಯ ವಿಪತ್ತು ಘಟಕ ಸದಸ್ಯರಾದ ಗಿರೀಶ್ ಕುಲಾಲ್, ದೀಪಕ್ ಮಣಿಯಾಣಿ, ಸುರೇಶ್ ಗೌಡ, ವಿಶ್ವನಾಥ, ಸುರೇಶ್ ಕುಮಾರ್, ಶಾರದಾ ಗ್ರಾಮಾಭಿವೃದ್ಧಿ ಸೇವಾ ಪ್ರತಿನಿಧಿ, ಕಮಲ ಹಾಗೂ ಹೇಮಾವತಿ ಸುರೇಶ್, ಒಕ್ಕೂಟ ಅಧ್ಯಕ್ಷ ತಿಮ್ಮಪ್ಪ ಪಡ್ನೂರು, ಕೃಷ್ಣಪ್ಪ ಬೇರಿಕೆ, ಚಂದ್ರಶೇಖರ ಯಶೋಧ, ಜಾನಕಿ, ಲೀಲಾವತಿ, ಶಾಂಭವಿ, ಶಶಿಕಲಾ, ಯಶೋಧ, ಮಮತಾ, ಉಕ್ರಪ್ಪ, ಗುರುರಾಜ್ ಸಹಿತ ಹಲವಾರು ಮಂದಿ ಸಹಕರಿಸಿದರು.

LEAVE A REPLY

Please enter your comment!
Please enter your name here