




ಪುತ್ತೂರು: ಕೆದಂಬಾಡಿ ಗ್ರಾಮದ ಅತ್ರೆಜಾಲು ಎಂಬಲ್ಲಿ ಯಮುನಾ ಬಿನ್ ಅಣ್ಣು ಪೂಜಾರಿ ವಾಸದ ಮನೆಗೆ ಮನೆ ಸಮೀಪದ ಮರ ಬಿದ್ದ ಘಟನೆ ಜೂ.20 ರಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಮನೆಗೆ ಹಾನಿಯಾಗಿದೆ . ಅದೃಷ್ಟವಶಾತ್ ಮನೆಯವರು ಪಾರಾಗಿರುತ್ತಾರೆ ಎಂದು ತಿಳಿದು ಬಂದಿದೆ.













ಪುತ್ತೂರು: ಕೆದಂಬಾಡಿ ಗ್ರಾಮದ ಅತ್ರೆಜಾಲು ಎಂಬಲ್ಲಿ ಯಮುನಾ ಬಿನ್ ಅಣ್ಣು ಪೂಜಾರಿ ವಾಸದ ಮನೆಗೆ ಮನೆ ಸಮೀಪದ ಮರ ಬಿದ್ದ ಘಟನೆ ಜೂ.20 ರಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಮನೆಗೆ ಹಾನಿಯಾಗಿದೆ . ಅದೃಷ್ಟವಶಾತ್ ಮನೆಯವರು ಪಾರಾಗಿರುತ್ತಾರೆ ಎಂದು ತಿಳಿದು ಬಂದಿದೆ.







