![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಡಬ: ವೈದ್ಯರ ದಿನಾಚರಣೆ ಅಂಗವಾಗಿ ಕಡಬ ಶ್ರೀದೇವಿ ಯಕ್ಷಕಲಾ ಕೇಂದ್ರದ ವತಿಯಿಂದ ಖ್ಯಾತ ವೈದ್ಯ ಡಾ. ಸಿ.ಕೆ ಶಾಸ್ತ್ರಿ ಅವರಿಗೆ ಸನ್ಮಾನ ಮಾಡಲಾಯಿತು.
![](https://puttur.suddinews.com/wp-content/uploads/2024/07/WhatsApp-Image-2024-07-04-at-4.35.26-PM.jpeg)
ಈ ಸಂದರ್ಭದಲ್ಲಿ ಕಲಾ ಕೇಂದ್ರದ ಅಧ್ಯಕ್ಷ ಕಿಶನ್ ರೈ, ಹಾಗೂ ಪದಾಧಿಕಾರಿಗಳಾದ ಚಂದ್ರಹಾಸ ರೈ, ರಕ್ಷಾ ಚಂದ್ರಹಾಸ ರೈ, ಪ್ರತೀಕ ಕೊಡಿಬೈಲ್, ಹರೀಶ್ ಗೌಡ ಕೋಡಿಂಬಾಳ, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.