ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ-ಅಧ್ಯಕ್ಷ: ಲಕ್ಷ್ಮೀನಾರಾಯಣ ಪ್ರಭು, ಕಾರ್ಯದರ್ಶಿ: ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ: ಸುಂದರ ಗೌಡ

0

ಆಲಂಕಾರು: ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಲಕ್ಷ್ಮೀನಾರಾಯಣ ಪ್ರಭು, ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿಯಾಗಿ ನೋಟರಿ ನ್ಯಾಯವಾದಿ ಸುಂದರ ಗೌಡ ಆಯ್ಕೆಯಾಗಿದ್ದಾರೆ.


ಉಳಿದಂತೆ ಪ್ರಥಮ ಉಪಾಧ್ಯಕ್ಷರಾಗಿ ಪದ್ಮಪ್ಪ ಗೌಡ ರಾಮಕುಂಜ, ದ್ವಿತೀಯ ಉಪಾಧ್ಯಕ್ಷರಾಗಿ ಡಾ.ಹರಿದಾಸ್ ಭಟ್ ಆಲಂಕಾರು, ತೃತೀಯ ಉಪಾಧ್ಯಕ್ಷರಾಗಿ ವಿಜಯಕುಮಾರ್ ರೈ, ನಿಕಟಪೂರ್ವ ಅಧ್ಯಕ್ಷ, ಎಲ್‌ಸಿಐ ಚೇರ್ಮನ್ ಆಗಿ ಪ್ರಶಾಂತ್ ರೈ ಮನವಳಿಕೆ, ಸರ್ವೀಸ್ ಎಕ್ಸಿವಿಟೀಸ್ ಚೇರ್ಮನ್ ಆಗಿ ಜಯಂತ್ ಪೂಜಾರಿ, ಮೆಂಬರ್‌ಶಿಪ್ ಚೇರ್ಮನ್ ಆಗಿ ಲಿಂಗಪ್ಪ ಪೂಜಾರಿ, ಟೈಲ್ ಟ್ವಿಸ್ಟರ್ ಆಗಿ ಇಂದುಶೇಖರ ಶೆಟ್ಟಿ, ಲಯನ್ಸ್ ಟೇಮರ್ ಆಗಿ ಸುಧಾಕರ ರೈ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಾಣಿ ಸುಂದರ ಶೆಟ್ಟಿ, ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಚಂದ್ರಶೇಖರ ರೈ, ಮೋಹನದಾಸ ರೈ, ಶ್ರೀಪತಿ ರಾವ್, ಸುಭಾಷ್ ಶೆಟ್ಟಿ ಅರ‍್ವಾರ ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here