ಫಿಲೋಮಿನಾ ಗಣೇಶೋತ್ಸವದ 42ರ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗೊಳಪಟ್ಟ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಹಾಗೂ ಹಿರಿಯ ವಿದ್ಯಾರ್ಥಿಗಳು ನಡೆಸಲ್ಪಡುವ 42ನೇ ವರ್ಷದ ಗಣೇಶೋತ್ಸವದ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜು.23 ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಜರಗಿತು.

 ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಮುಖ ಅರ್ಚಕರಿಂದ ಧಾರ್ಮಿಕ ವಿಧಿವಿಧಾನ ನಡೆಯಿತು. ನ್ಯಾಯವಾದಿ ಚಿದಾನಂದ ಬೈಲಾಡಿ, ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಶಿವಪ್ರಸಾದ್, ಆಶ್ಲೇಶ್, ಸುಕುಮಾರ್, ಪ್ರಜ್ವಲ್ ಮುಕ್ರಂಪಾಡಿ, ಋತೇಂದ್ರ, ವಿಕ್ರಮ್ ಆಳ್ವ, ಸುಮಂತ್, ವಿಖೇಶ್, ಶ್ರೀಮಂತ್, ವಿದ್ಯಾರ್ಥಿ ಮಿತ್ರರಾದ ಸೃಜನ್ ರೈ, ಸುಹಾಸ್ ಪ್ರಭು, ರಿಶಿಕಾ ರೈ, ಪ್ರತೀಕ್ಷಾ ಶೆಟ್ಟಿ, ರಚಿತಾ ಆರ್, ಹಸ್ತಿಕಾ, ಸುಧೀಂದ್ರ, ಆನ್ವೇಶ್ ರೈ, ಯತೀಶ್, ಸುಜನ್ ರೈ, ಅನ್ವಿತ್ ರೈ, ವಿಶಾಲ್ ಪ್ರಭು, ಕೃಶಿಲ್, ಸಮರ್ಥ, ಪ್ರಜೀತ್, ಹವ್ಯಾಸ್ ಯು, ಸಮೃದ್ಧಿ ಶೆಣೈ, ಸುದೀಷ್ ಶೆಟ್ಟಿ, ವರುಣ್ ಶೆಟ್ಟಿ, ಸ್ವರೂಪ್ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here