ಮಾಡಾವು: ವಿದ್ಯುತ್ ತಂತಿಗೆ ವಾಲಿಕೊಂಡಿಧ್ಧ ಮರ ತೆರವು 

0

ಪುತ್ತೂರು: ಮಾಡಾವು ಪೆರ್ಲಂಪಾಡಿ ರಸ್ತೆಯಲ್ಲಿ ನೆಲ್ಲಿಗುರಿ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಮರವೊಂದು ವಿದ್ಯುತ್ ತಂತಿ ಮೇಲೆ ವಾಲಿಕೊಂಡಿರುವುದನ್ನು ಗಮನಿಸಿ ಕೂಡಲೇ ಮರವನ್ನು ಜು.28ರಂದು ತೆರವುಗೊಳಿಸಲಾಯಿತು. ಕೆಯ್ಯೂರು ಗ್ರಾ ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಹಾಗೂ ಮೆಸ್ಕಾಂ ಜೆಇ ರವೀಂದ್ರರವರ ಸೂಚನೆಯಂತೆ ಮರವನ್ನು ತೆರವು ಮಾಡಲಾಯಿತು. ತೆರವು ಕಾರ್ಯಚಾರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸತ್ಯನ್, ಮೆಸ್ಕಾಂ ಇಲಾಖೆ ಯ ಪವರ್ ಮ್ಯಾನ್ ಶ್ರೀ ನಾಥ್. ಜಗದೀಶ್ ನಾಯ್ಕ್ ಶ್ರೀ ದೇವಿ ಎಲೆಕ್ಟ್ರಿಕಲ್ ಮಾಲೀಕ ಸುಬ್ರಾಯ, ಸ್ಥಳೀಯ ಪುನೀತ್ ಕೆಯ್ಯೂರ್ , ಹಂಝ ಕೆಯ್ಯೂರು, ಮೆಸ್ಕಾಂ, ಅರಣ್ಯ ಇಲಾಖೆಯ ಸಿಬ್ಬಂದಿಗಳು,  ಸಹಕರಿಸಿದರು.

LEAVE A REPLY

Please enter your comment!
Please enter your name here