ಉರ್ಲಾಂಡಿಯಲ್ಲಿ ಭಾರೀ ಮಳೆಗೆ ಮನೆಯ ತಡೆಗೋಡೆ ಕುಸಿತ | ರಸ್ತೆ ಬದಿ ಮಣ್ಣು ಕುಸಿತ July 30, 2024 0 FacebookTwitterWhatsApp ಪುತ್ತೂರು: ಜು.30ರಂದು ಸುರಿದ ಭಾರೀ ಮಳೆಗೆ ಉರ್ಲಾಂಡಿಯಲ್ಲಿ ಯೋಗಾನಂದ ರಾವ್ರವರ ಮನೆಯ ತಡೆಗೋಡೆ ಕುಸಿತಕ್ಕೊಳಗಾಗಿದೆ. ಇವರ ಮನೆ ಸಮೀಪ ಇರುವ ಉರ್ಲಾಂಡಿ-ನಾಯರಡ್ಕ ಸಂಪರ್ಕದ ರಸ್ತೆ ಬದಿಯಲ್ಲೂ ಕಲ್ಲು ಮಿಶ್ರಿತ ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. RELATED ARTICLESMORE FROM AUTHOR ವಯೋಮಿತಿ ಮೀರಿದ ವಿದ್ಯಾರ್ಥಿಯ ಆಯ್ಕೆ ಮಾಡಿದ ತಾಲೂಕು ಆಯ್ಕೆ ಸಮಿತಿ ಕಾಣಿಯೂರು ಅಮ್ಮನವರ ಕ್ಷೇತ್ರದ ಕಾಣಿಕೆ ಡಬ್ಬಿಯಿಂದ ಕಳ್ಳತನ – ಪತ್ತೆಯಾಗದ ಹಲವು ಕಳ್ಳತನ ಪ್ರಕರಣ ಜಿಲ್ಲೆಯಲ್ಲಿ 3.50 ಲಕ್ಷ, ಪುತ್ತೂರಿನಲ್ಲಿ 50 ಸಾವಿರಕ್ಕೂ ಮಿಕ್ಕಿ ಸದಸ್ಯತನ ಸಂಕಲ್ಪ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ