ಆ.4 ಪರಿವಾರ ಬಂಟರ ಸಂಘದ ವತಿಯಿಂದ ಆಟಿಕೂಟ

0

ಪುತ್ತೂರು:ಪರಿವಾರ ಬಂಟರ ಸಂಘ ಮಂಗಳೂರು, ಪರಿವಾರ ಬಂಟರ ಸಂಘ ಪುತ್ತೂರು ವಲಯ,ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ಪುತ್ತೂರು ಪಡೀಲ್‌ನಲ್ಲಿರುವ ಎಂ.ಡಿ.ಎಸ್. ಟ್ರಿನಿಟಿ ಹಾಲ್‌ನಲ್ಲಿ ಪ್ರವೀಣ್ ಕುಮಾರ್ ನಾಯ್ಕ್ ಮತ್ತು ವಿನೋದ ಪ್ರವೀಣ್ ಕುಮಾರ್ ನಾಯ್ಕ್ ರಾಧಾ ರೆಸಿಡೆನ್ಸಿ ಕೆಮ್ಮಾಯಿ ಇವರ ಸಹಭಾಗಿತ್ವದಲ್ಲಿ ಆಟಿಕೂಟ ಕಾರ್ಯಕ್ರಮ ಆ.4 ರಂದು ನಡೆಯಲಿದೆ.


ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಉಪಾಧ್ಯಕ್ಷ ಸುದರ್ಶನ್ ನಾಯ್ಕ್ ಕಂಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಎ., ಪ್ರಧಾನ ಕಾರ್ಯದರ್ಶಿ ಮನೋಹರ್ ನಾಯ್ಕ್ ಕೊಳಕ್ಕಿಮಾರ್,ಪತ್ರಕರ್ತ ಶಿ ವಪ್ರಸಾದ್ ಆಲೆಟ್ಟಿ ಸುಳ್ಯ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here