ಇರ್ದೆ: ಮಾಸಾಶನ ಮಂಜೂರಾತಿ ಪತ್ರ ಕೈಪಿಡಿ ಹಸ್ತಾಂತರ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಇರ್ದೆ ಗ್ರಾಮದ ದೆಯ್ಯಾರಡ್ಕ ಪ್ರೇಮ ಅವರಿಗೆ ಮಾಸಿಕ ರೂ.1000ದಂತೆ ಮಂಜೂರಾದ ಮಾಶಾಸನದ ಮಂಜೂರಾತಿ ಪತ್ರ ಹಾಗೂ ಕೈಪಿಡಿಯನ್ನು ಬೆಟ್ಟಂಪಾಡಿ ವಲಯದ ವಲಯಾಧ್ಯಕ್ಷ ಬಾಲಕೃಷ್ಣ ಹಾಗೂ ಧೂಮಡ್ಕ ಒಕ್ಕೂಟದ ಅಧ್ಯಕ್ಷ ಕೃಷ್ಣರವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಕು.ಕಾವ್ಯಶ್ರೀ, ವಲಯ ಮೇಲ್ವಿಚಾರಕ ಸೋಹನ್. ಜಿ ಸೇವಾಪ್ರತಿನಿಧಿ ಲೀಲಾವತಿ.ಕೆ ಹಾಗೂ ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here