ಮನವಳಿಕೆ ಗುತ್ತು ಕುಸುಮ ಎನ್ ರೈ ನಿಧನ

0

ಆಲಂಕಾರು: ಪೆರಾಬೆ ಗ್ರಾಮದ ಮರುವಂತಿಲ ದಿ.ನಾರಾಯಣ ರೈ ಯವರ ಧರ್ಮಪತ್ನಿ ಮನವಳಿಕೆ ಗುತ್ತು ಕುಸುಮ ಎನ್ ರೈ ಯವರು (86ವ)ಯವರು ವಯೋಸಹಜವಾಗಿ ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಮನವಳಿಕೆ ಗುತ್ತಿನ ರಾಧಾಕೃಷ್ಣ ರೈ,ಪ್ರಶಾಂತ್ ರೈ,ಸುಭಾನು ರೈ,ಸುದೀರ್ ರೈ, ಸವಿತಾ ಜಿ.ಅಡ್ಯಂತ್ತಾಯ,ಪ್ರಕಾಶಿನಿ ಶೆಟ್ಟಿ, ಅಳಿಯ ಗೋಪಾಲಕೃಷ್ಣ ಅಡ್ಯಂತ್ತಾಯ, ಸೊಸೆ ನವೀನ ಆರ್ ರೈ,ನಂದಿನಿ ಪಿ ರೈ ಆಶಾ ಎಸ್ ರೈ, ಗೀತಾ ಎಸ್ ರೈ ಹಾಗು ಮೊಮ್ಮಕ್ಕಳನ್ನು ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here