ಚದುರಂಗ ಸ್ಪರ್ಧೆ: ಪಾಪೆಮಜಲು ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

0

ಪುತ್ತೂರು: ಬೆಳಿಯೂರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಜು. 7ರಂದು ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪಾಪೆಮಜಲು ಪ್ರೌಢಶಾಲೆಯ ವಿನುತ ಪ್ರಥಮ ಮತ್ತು ಚೇತನ ಚತುರ್ಥ ಸ್ಥಾನವನ್ನು, ರಂಜಿತ್ ದ್ವಿತೀಯ ಮತ್ತು ಶ್ರವಣ್ ಕುಮಾರ್ ತೃತೀಯ ಸ್ಥಾನವನ್ನು 8ನೇ ತರಗತಿಯ ಅಭಿಷೇಕ್ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here