ಬಿಜೆಪಿ ಪುತ್ತೂರು ನಗರ ಮಂಡಲದ ಅಧ್ಯಕ್ಷರಾಗಿ ಶಿವಕುಮಾರ್ ಕಲ್ಲಿಮಾರು ಆಯ್ಕೆ

0

ಪುತ್ತೂರು: ನಗರ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಕುಮಾರ್ ಕಲ್ಲಿಮಾರು ಅವರು ಪಿ.ಭೀಮಾ ಭಟ್-ಹೈಮಾವತಿಯವರ ಪುತ್ರ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿರುವ ಇವರು ಪರ್ಲಡ್ಕ ಬೂತ್ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಇವರು ಪತ್ನಿ ಪರಮೇಶ್ವರಿ, ಪುತ್ರಿ ಶ್ರೀಗೌರಿ ಮತ್ತು ಸೇನೆಯಲ್ಲಿ ಕ್ಯಾಪ್ಟನ್ ಆಗಿರುವ ಅಳಿಯ ಮಧುರಾಜ್ ಅವರೊಂದಿಗೆ ಸುಖೀಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here