ಮುಂಡೂರು: ಚಿರಂಜೀವಿ ಸ್ವಸಹಾಯ ಸಂಘದಿಂದ ಸ್ವಾತಂತ್ರ್ಯೋತ್ಸವ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರವರ್ತಿತ ಚಿರಂಜೀವಿ ಸ್ವಸಹಾಯ ಸಂಘದ ಚಿರಂಜೀವಿನಗರ ಮುಂಡೂರು ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಸೀತಾರಾಮ ಮತ್ತು ಹಿರಿಯ ಸದಸ್ಯ ತಿಮ್ಮಪ್ಪ ಪೂಜಾರಿಯವರು ಧ್ವಜಾರೋಹಣ ನೆರವೇರಿಸಿದರು. ಉಮೇಶ್ ಅಂಬಟ ಕಾರ್ಯಕ್ರಮ ನಿರೂಪಿಸಿದರು. ಸಂಘದ  ಸದಸ್ಯರಾದ ಪ್ರಕಾಶ್ ಡಿಸೋಜಾ, ಸರಿತಾ, ಸತೀಶ್ ಪೂಜಾರಿ, ಪುಟ್ಟಣ್ಣ, ರಾಮಚಂದ್ರ, ಮುದರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here