ರಮಾದೇವಿ ಉರ್ಲಾಂಡಿಯವರ ಶೃದ್ಧಾಂಜಲಿ ಕಾರ್ಯಕ್ರಮ

0

ಪುತ್ತೂರು: ಆ.8ರಂದು ನಿಧನರಾದ ಉರ್ಲಾಂಡಿ ದಿ. ಬೋಜ ದೇವಾಡಿಗರ ಪತ್ನಿ ರಮಾದೇವಿಯವರ ಉತ್ತರಕ್ರೀಯೆಯು ಆ.21ರಂದು ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.


ಮೃತರ ಕುರಿತು ರಾಜರತ್ನಂ ದೇವಾಡಿಗ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎ.ಜೆ. ನೈಕ್, ಮೋಹನ್ ನಾಯರ್, ರಘುರಾಮ ಹೆಗ್ಡೆ, ರಾಜೇಶ್ ಬನ್ನೂರು, ಕಿಟ್ಟಣ್ಣ ಗೌಡ, ಮೋಹನ್ ಹೆಗ್ಡೆ, ಯೋಗಾನಂದ ರಾವ್, ಪುಷ್ಪರಾಜ್ ಹೆಗ್ಡೆ, ಅಶೋಕ್ ಕುಂಬ್ಲೆ, ದಿನೇಶ್ ಪಿ.ಬಿ., ರಮೇಶ್ ಗೌಡ, ಬಾಲಕೃಷ್ಣ ಗೌಡ, ರಮಾದೇವಿಯವರ ಮಕ್ಕಳಾದ ಅನಿಲ್ ದೇವಾಡಿಗ, ಉದಯಕುಮಾರ್ ದೇವಾಡಿಗ, ಮಲ್ಲಿಕಾ, ಮಂಜುಳಾ, ಅಳಿಯಂದಿರಾದ ತಿಮ್ಮಪ್ಪ ದೇವಾಡಿಗ, ನಾರಾಯಣ್ ಶೇರಿಗಾರ್, ಸೊಸೆಯಂದಿರಾದ ರೇಖಾ, ವಿನಂತಿ, ಮೊಮ್ಮಕ್ಕಳಾದ ದೀಕ್ಷಾ-ಶ್ರವಣ್, ನಿಖಿಲ್, ನಿಶಾನ್, ನಿಹಾಲ್, ಖುಷಿ, ಪ್ರಥಮ್, ಪ್ರಾರ್ಥನಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here