ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿಯ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು: ಅಭಿನವ ಕೇಸರಿ ಮಾಡಾವು  ಇದರ ಆಶ್ರಯದಲ್ಲಿ ಸೆ.8ರಂದು ನಡೆಯುವ  ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಕ್ರೀಡಾಕೂಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಅಯ್ಯಪ್ಪ ಭಜನಾ ಮಂದಿರ ಮಾಡಾವುಕಟ್ಟೆಯಲ್ಲಿ ಅಭಿನವಕೇಸರಿ ಮಾಡಾವು ಗೌರವಾಧ್ಯಕ್ಷ ಸುಬ್ರಹ್ಮಣ್ಯ ರೈ ಬೊಳಿಕಳ ಶೇಡಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ  ಅಯ್ಯಪ್ಪ ಭಜನಾ ಮಂದಿರ ಮಾಡಾವು ಅಧ್ಯಕ್ಷ ರವೀಂದ್ರರೈ ನೆಲ್ಯಾಜೆ, ಅಭಿನವ ಕೇಸರಿ ಮಾಡಾವು ಅಧ್ಯಕ್ಷ ಶಶಿಧರ್ ಆಚಾರ್ ಮಾಡಾವು, ಪದಾಧಿಕಾರಿಗಳಾದ ಮನೋಜ್ ರೈ ಮಾಡಾವು, ದೀಪಕ್ ರೈ ಮಾಡಾವು, ನಾಗರಾಜ್ ಶೆಟ್ಟಿ ಅಂಕತಡ್ಕ, ರಾಜೇಶ್ ಭಟ್, ವಸಂತ ರೈ ಮಾಡಾವು, ಮೀನಾಕ್ಷಿ ವಿ. ರೈ, ,ಅರ್ಚನಾ,  ಕವಿತಾ ಮಾಡಾವು,  ಯಕ್ಷಿತಾ, ವಿನೋದ್,  ಸುಚಿತ್, ಜೈದೀಪ್,  ಸತೀನ್, ಗಣೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here