ಶುಭವಿವಾಹ: ಹಿತೇಶ್ ಕುಮಾರ್ ಎಂ- ನೀತಾ

0

ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಕೇಶವ ನಾಯ್ಕ್ ಅವರ ಪುತ್ರ ಹಿತೇಶ್ ಕುಮಾರ್ ಎಂ. ಮತ್ತು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ವಿಷ್ಣುನಗರ ಸೀತಾರಾಮ ನಾಯ್ಕ್ ಅವರ ಪುತ್ರಿ ನೀತಾ ಅವರ ವಿವಾಹವು ಸಾಲ್ಮರ ಕೋಟೆಚಾ ಸಭಾಭವನದಲ್ಲಿ ಸೆ.08ರಂದು ನಡೆಯಿತು.

ಶಾಸಕ ಅಶೋಕ್ ಕುಮಾರ್ ಅವರು ಈ ವಿವಾಹ ಕಾರ‍್ಯಕ್ರಮಕ್ಕೆ ಭೇಟಿ ನೀಡಿ ನೂತನ ವಧು&ವರರನ್ನು ಆಶೀರ್ವದಿಸಿದರು.

LEAVE A REPLY

Please enter your comment!
Please enter your name here