ಪುತ್ತೂರು ವಿಖಾಯ ವಲಯ ಸಮಿತಿ ವತಿಯಿಂದ ಪರ್ಲಡ್ಕ ಅಂಗನವಾಡಿ ವಠಾರದಲ್ಲಿ ಸ್ವಚ್ಛತಾ ಶ್ರಮದಾನ

0

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ವಿಖಾಯ ಪುತ್ತೂರು ವಲಯ ಸಮಿತಿ ವತಿಯಿಂದ ಪರ್ಲಡ್ಕ ಬಾಲವನ ಅಂಗನವಾಡಿ ಕೇಂದ್ರ ಪರಿಸರದಲ್ಲಿ ಸ್ವಚ್ಛತೆ ನಡೆಸಲಾಯಿತು.

ವಲಯ ವಿಖಾಯ ಚೇರ್‌ಮೆನ್ ಹಾಶಿಂ ಅಬ್ಬಾಸ್, ಕನ್ವೀನರ್ ರಿಯಾಝ್ ಫೈಝಿ, ವೈಸ್ ಚೇರ್‌ಮೆನ್ ಬಾತಿಷ ಸಾಲ್ಮರ, ವರ್ಕಿಂಗ್ ಕನ್ವೀನರ್ ಕಲಂದರ್ ಸಂಪ್ಯ, ವಿಜಿಲಂಟ್ ಉಸ್ತುವಾರಿ ಹನೀಫ್ ದರ್ಬೆ, ಮೆಡಿಕಲ್ ಉಸ್ತುವಾರಿ ಅಲಿ ಪರ್ಲಡ್ಕ, ಸದಸ್ಯರಾದ ಶರೀಫ್ ಸಾಲ್ಮರ ಹಾಗೂ ಆದಂ ಕಲ್ಲೇಗ, ಕಲ್ಲೇಗ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಮೂಸಕುಂಞಿ ಹಾಜಿ, ಕೂರ್ನಡ್ಕ ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ಹಮೀದ್ ಕೂರ್ನಡ್ಕ, ಇಜಾಝ್ ಪರ್ಲಡ್ಕ, ಮುಹಮ್ಮದ್ ಝಾಹಿದ್ ಪರ್ಲಡ್ಕ, ಅಮೀರ್ ಪರ್ಲಡ್ಕ, ಸುಹೈಲ್ ಗೋಳಿಕಟ್ಟೆ, ಇಸ್ಮಾಯಿಲ್ ಸಂಪ್ಯಮೂಲೆ, ರವೂಫ್ ಅಜ್ಜಿಕಟ್ಟೆ, ಹನೀಫ್ ಮುಕ್ವೆ, ಆಸಿಫ್ ಕೆ.ಎಂ ಕೂರ್ನಡ್ಕ, ಹನೀಫ್ ಪುರುಷರಕಟ್ಟೆ, ಝುಬೈರ್ ಶಾಂತಿನಗರ ಭಾಗವಹಿಸಿದ್ದರು. ಅಝೀಝ್ ಬಪ್ಪಳಿಗೆ ಉಪಹಾರ ವ್ಯವಸ್ಥೆ ಮಾಡಿದರು.

LEAVE A REPLY

Please enter your comment!
Please enter your name here