ದೊಡ್ದ ದೊಡ್ದ ಕನಸುಗಳು ನನಸಾಗಲಿದೆ ಚಿಕ್ಕ ಚಿಕ್ಕ ಕಂತುಗಳಲ್ಲಿ

0

ಪುತ್ತೂರು: ಕಡಿಮೆ ಕಂತಿನಲ್ಲಿ ನಿಮ್ಮ ಕನಸುಗಳನ್ನು ನನಸಾಗಿಸುವ ಸುವರ್ಣಾವಕಾಶ. ಅನೇಕ ಸಂತೃಪ್ತ ಗ್ರಾಹಕರನ್ನು ಒಳಗೊಂಡಿರುವ ಆಶೀರ್ವಾದ ಸಂಸ್ಥೆ ಕೇವಲ ಒಂದು ಸಾವಿರಕ್ಕೆ 2 ಮನೆಯನ್ನು ನೀಡುತ್ತಿದೆ. ಇಷ್ಟು ಮಾತ್ರ ಅಲ್ಲ, ಜೊತೆಗೆ ಪ್ರತಿ ತಿಂಗಳು 10 ಜನರಿಗೆ ಚಿನ್ನದ ಗಿಫ್ಟ್‌ನ್ನು ಕೂಡ ಕೊಡುತ್ತಿದೆ.


ಇದು ತಮಾಷೆ ಅಲ್ಲ… ಹೌದು ಪುತ್ತೂರು ತಾಲೂಕಿನಲ್ಲಿ ಸಾವಿರಾರು ಗ್ರಾಹಕರಿಗೆ ಪ್ರೀತಿ ಪಾತ್ರವಾದ ಒಂದು ಸಂಸ್ಥೆ ಇದೆ ಅದುವೇ ಆಶೀರ್ವಾದ. ಸತತ ಹಲವಾರು ವರ್ಷಗಳಿಂದ ಗ್ರಾಹಕರಿಗೆ ನಿಸ್ವಾರ್ಥ ಸೇವೆಗೆಯ್ಯುತ್ತಿರುವ ಈ ಸಂಸ್ಥೆಗೆ ಕರ್ನಾಟಕ, ಕೇರಳದ ಗಡಿ ಭಾಗ, ಅಷ್ಟು ಮಾತ್ರವಲ್ಲ ವಿದೇಶದಲ್ಲಿಯೂ ಗ್ರಾಹಕರಿದ್ದಾರೆ ಅಂದರೆ ಸೋಜಿಗವೇ ಸರಿ. ಇದೀಗ ಸಂಸ್ಥೆಯು ತನ್ನ ಎರಡನೇ ಪ್ರಾಜೆಕ್ಟ್‌ನ್ನು ತಮ್ಮ ಗ್ರಾಹಕರ ಮುಂದಿರಿಸಿದ್ದು, ಗ್ರಾಹಕರ ಮುಖದಲ್ಲಿ ಮತ್ತಷ್ಟು ಮಂದಹಾಸ ಮೂಡಿಸಲು ಸಜ್ಜಾಗಿದೆ.


ಗ್ರಾಹಕರೆ ನಾಳಿನ ಶಾಂತಿಯುತ ಜೀವನಕ್ಕಾಗಿ ಇಂದೆ ಉಳಿತಾಯ ಮಾಡಿ, ಕೇವಲ ಉಳಿತಾಯ ಮಾತ್ರವಲ್ಲ ಅದೃಷ್ಟ ಕೂಡ ನಿಮ್ಮದಾಗಿಸಿ. ಕೇವಲ ಒಂದೇ ಒಂದು ಸಾವಿರದಲ್ಲಿ 2 ಸುಸಜ್ಜಿತ ಮನೆ, 3ಕಾರು, 5ಬೈಕ್, 7ಸ್ಕೂಟರ್, ಜೊತೆಗೆ ಇನ್ನಷ್ಟು, ಮಗದಷ್ಟು ವಸ್ತುಗಳನ್ನು ಡ್ರಾ ಮೂಲಕ ಪಡೆಯಿರಿ. ಒಂದು ಚಿಕ್ಕ ಬದಲಾವಣೆ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಹಾಗಾದರೆ ಇನ್ಯಾಕೆ ತಡ ಅದೃಷ್ಟ ಸ್ವಲ್ಪ ತಡವಾದರೂ ಶೇ.100 ಗ್ಯಾರೆಂಟಿ.

ಹೊಸದಾಗಿ ಆಶೀರ್ವಾದ್ 2.0 ಗೆ ಸೇರ್ತಾ ಇದ್ದೀರಾ…. ಹಾಗಾದ್ರೆ ನಿಮಗಿದೋ ಚಿನ್ನ ಗೆಲ್ಲುವ ಅವಕಾಶವಿದೆ:
ಹೌದು ಆಶೀರ್ವಾದ 2.0 ಎರಡನೇ ಸಂಚಿಕೆಯಲ್ಲಿ ತನ್ನ ಗ್ರಾಹಕರಿಗೆ ಸುವರ್ಣಾವಕಾಶ ನೀಡುತ್ತಾ ಇದೆ. ಈ ತಿಂಗಳಲ್ಲಿ ಮೊದಲು ಟೋಕನ್ ಕಾಯ್ದಿರಿಸಿದವರಿಗೆ 3 ತಿಂಗಳುಗಳ ಕಾಲ 3 ಬಾರಿ ಉಚಿತ ಚಿನ್ನ ಗೆಲ್ಲುವ ಅವಕಾಶ. ಆದರೆ ಮೊದಲು ಟೋಕನ್ ಕಾಯ್ದಿರಿಸಿದವರು ಜನವರಿ ತಿಂಗಳಲ್ಲಿ ಹಣ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಆಮೇಲೆ ಅವರು ಪಾವತಿ ಮಾಡುವುದು ಫೆಬ್ರವರಿ ನಂತರವೇ. ಗ್ರಾಹಕರೇ ಈ ಸುವರ್ಣಾವಕಾಶವನ್ನು ಕಡೆಗಣಿಸಬೇಡಿ. ಹಾಗಾದರೆ ಯಾಕಿನ್ನು ತಡ,ಈಗಲೇ ಟೋಕನ್ ಕಾಯ್ದಿರಿಸಿ…….ಆದಷ್ಟು ಬೇಗ ಇಂದೇ ಅದೃಷ್ಟವಂತರಾಗಿ…?? ಅದೃಷ್ಟ ಸ್ವಲ್ಪ ತಡವಾಗಬಹುದು ಆದರೂ ತಾಳ್ಮೆಯಿಂದ ಕಾಯಿರಿ…ಭಗವಂತನಿದ್ದಾನೆ….

ಟೋಕನ್ ಕಾಯ್ದಿರಿಸಲು
ಹೆಸರು:
ವಿಳಾಸ:
ನಂಬರ್:

ಆದಷ್ಟು ಬೇಗ ಕಳುಹಿಸಿ.. ವಿಜೇತರಾಗಿ

LEAVE A REPLY

Please enter your comment!
Please enter your name here