ಸಂಸದ ಕ್ಯಾ.ಬ್ರಿಜೇಶ್ ಚೌಟ ಪುತ್ತೂರು ಭೇಟಿ-ಬಿಜೆಪಿ ನಗರ ಮಂಡಲದ ಪದಾಧಿಕಾರಿಗಳಿಂದ ಸ್ವಾಗತ

0

ಪುತ್ತೂರು: ಬಿಜೆಪಿ ವತಿಯಿಂದ ನಿರಂತರ ನಡೆಯುತ್ತಿರುವ ಸದಸ್ಯತ್ವ ಅಭಿಯಾನ ಸಹಿತ ಹಲವು ಕಾರ್ಯಕ್ರಮಗಳಿಗೆ ಅ.5 ರಂದು ಪುತ್ತೂರಿಗೆ ಆಗಮಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರನ್ನು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್ ಸ್ವಾಗತಿಸಿದರು.

ಈ ಸಂದರ್ಭ ಸಂತೋಷ್ ಕೈಕಾರ, ಶಶಿಧರ್, ನಾಗೇಶ್ ಟಿ ಎಸ್, ಸುರೇಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here