ನೇತ್ರಾವತಿ ಆಟೋ ಚಾಲಕ- ಮಾಲಕರ ಸಂಘ ರಚನೆ

0

ಅಧ್ಯಕ್ಷರಾಗಿ ಫಾರೂಕ್ ಝಿಂದಗಿ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಬಂಡಾಡಿ

ಉಪ್ಪಿನಂಗಡಿ: ನೇತ್ರಾವತಿ ಆಟೋ ಚಾಲಕ- ಮಾಲಕರ ಸಂಘ ಉಪ್ಪಿನಂಗಡಿ ಇದರ 2024-25 ನೇ ಸಾಲಿನ ಅಧ್ಯಕ್ಷರಾಗಿ ಫಾರೂಕ್ ಝಿಂದಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಬಂಡಾಡಿ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಶಬೀರ್ ಕೆಂಪಿ, ಕೋಶಾಧಿಕಾರಿಯಾಗಿ ಕಲಂದರ್ ಶಾಫಿ ನೆಕ್ಕಿಲಾಡಿ, ಉಪಾಧ್ಯಕ್ಷರಾಗಿ ಹರೀಶ್ಚಂದ್ರ ಗಗನ್ ಮತ್ತು ಅಣ್ಣಿ ಗೌಡ ಮಲ್ಲಕಲ್ಲು, ಜೊತೆ ಕಾರ್ಯದರ್ಶಿಯಾಗಿ ಅನ್ಸಾರ್ ಮಠ ಹಾಗೂ ಸೇಸಪ್ಪ ನೆಕ್ಕಿಲು, ಸಂಘಟನಾ ಕಾರ್ಯದರ್ಶಿಯಾಗಿ ಮಜೀದ್ ಕುದ್ಲೂರು, ಸಲಹಾ ಸಮಿತಿ ಸದಸ್ಯರಾಗಿ ಅಬ್ದುಲ್ ರಹಮಾನ್ ಯೂನಿಕ್, ಎನ್. ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಶಾಂತ್ ಡಿ’ಕೋಸ್ತ, ನಝೀರ್ ಮಠ ಇವರನ್ನು ನೇಮಕ ಮಾಡಲಾಯಿತು ಹಾಗೂ 27 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿಗೆ ಹನೀಫ್ ಆತ್ಮೀಯ, ಹೇಮಂತ್ ಮೈತ್ತಳಿಕೆ, ಸತೀಶ್ ಶೆಟ್ಟಿ ಹೆನ್ನಾಳ, ಅಬ್ಬಾಸ್ ಅನಿ, ಕುಲದೀಪ್ ಹರಿನಗರ, ಕಮಾಲ್ ಆರ್ಲ, ಪಿ.ಬಿ. ಮಹಮ್ಮದ್, ನಾರಾಯಣ ಆಚಾರ್ಯ, ನರಸಿಂಹ ಶೆಟ್ಟಿ, ಫಯಾಜ್ ನೆಕ್ಕಿಲಾಡಿ, ಸಿರಾಜ್ ಬಂಡಾಡಿ, ಅಬ್ದುಲ್ ರಹಿಮಾನ್ ಜುಬ್ಬಿ, ಯು.ಎಂ. ಬಶೀರ್ ಗಾಂದಿಪಾರ್ಕ್, ಹೊನ್ನಪ್ಪ ಗೌಡ ಪಂಚೇರು, ಸಿದ್ದೀಕ್ ಗಾಂಧಿ ಪಾರ್ಕ್, ಶರೀಫ್ ನೆಕ್ಕಿಲಾಡಿ, ಅಶ್ರಫ್ ಮಠ, ಶೀತಲ್ ಕುಮಾರ್, ಅಬೂಬಕ್ಕರ್ ವಿಟ್ಲ, ಆಸೀಫ್ ಕೋಯಿಲ, ಅಝೀಜ್ ನೆಕ್ಕಿಲಾಡಿ, ಕೀರ್ತನ್ ನೆಹರುತೋಟ, ಸಲೀಂ ಕರಾಯ, ಪದ್ಮನಾಭ ಬಿಳಿಯೂರು, ಹಂಝ ಕೊಪ್ಪಳ, ರಾಘವೇಂದ್ರ ನಟ್ಟಿಬೈಲು, ರಝಾಕ್ ಮಠ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here