
ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ನಿವಾಸಿ ಗಿರಿಜಾ (55 ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಜು.13ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕೆದಂಬಾಡಿ ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕದಲ್ಲಿ ಸ್ವಚ್ಛತಾ ಸೇನಾನಿಯೂ ಕೆಲಸ ಮಾಡಿದ್ದರು. ಮೃತರು ಪತಿ ಕೃಷ್ಣಪ್ಪ, ಪುತ್ರ ಮನೋಹರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.