ದೈಪಿಲ ಶ್ರೀ ಕ್ಷೇತ್ರ ಕ್ರೀಡಾ ಸೇವಾ ಸಂಘದಿಂದ ತೀರ್ಥಕೇರಿ ಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಶ್ರಮದಾನ

0

ಕಾಣಿಯೂರು: ದೈಪಿಲ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ವತಿಯಿಂದ ಚಾರ್ವಾಕ ತೀರ್ಥಕೇರಿ ಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ್ ನಾಣಿಲ, ಪ್ರವೀಣ್ ಕುಂಟ್ಯಾನ, ಮೋಹನ್ ಕೆ.ಪಿ, ವಿಶ್ವನಾಥ ಕಂಡಿಗ, ನಾಗೇಶ್ ಕಂಡಿಗ, ಹಿತೇಶ್ ಕಂಡಿಗ, ತಾರಾನಾಥ್ ಕಂಡಿಗ, ಮೋಹನಚಂದ್ರ ಕಂಡಿಗ, ಹರಿಪ್ರಸಾದ್ ಕಂಡಿಗ, ಪದ್ಮನಾಭ ಕೆಳಗಿನಕೇರಿ, ಉದಯ ನಾಣಿಲ, ಮಹೇಶ್ ಭಂಡಾರಿಬೆಟ್ಟು, ವಾಸುದೇವ ಕಂಡಿಗ, ಅಂಗನವಾಡಿ ಕಾರ್ಯಕರ್ತೆ ಬಾಲಕಿ ಅಂಬುಲ, ಸಹಾಯಕಿ ಪಾರ್ವತಿ ಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here