ನಂದಗೋಕುಲ ಶಿಶು ಮಂದಿರ ; ಅಧ್ಯಕ್ಷರಾಗಿ ಜಯಗೋವಿಂದ ಶರ್ಮ, ಕಾರ್ಯದರ್ಶಿಯಾಗಿ ಅವನೀಶ್

0

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದ ನಂದಗೋಕುಲ ಶಿಶು ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಜಯಗೋವಿಂದ ಶರ್ಮ, ಕಾರ್ಯದರ್ಶಿಯಾಗಿ ಅವನೀಶ್ ಪೆರಿಯಡ್ಕ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಶಂಕರನಾರಾಯಣ ಭಟ್ ಬೊಳ್ಳಾವು, ಉಪಾಧ್ಯಕ್ಷರಾಗಿ ಹರೀಶ್ ಪಟ್ಲ, ಜೊತೆ ಕಾರ್ಯದರ್ಶಿಯಾಗಿ ಶೀನಪ್ಪ ಗೌಡ ಬೊಳ್ಳಾವು, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಭಟ್ ಬೊಳ್ಳಾವು ಹಾಗೂ ಸಲಹಾ ಸಮಿತಿಯ ಸದಸ್ಯರಾಗಿ ಹರೀಶ್ವರ ಮೊಗ್ರಾಲ್, ರಾಮಚಂದ್ರ ಮಣಿಯಾಣಿ, ಸುರೇಶ ಜಿ., ಸುನಿಲ್ ಕುಮಾರ್, ದಡ್ಡು, ಸತೀಶ್ ರಾವ್, ನೆಡ್ಚಿಲ್. ಕೃಷ್ಣಪ್ಪ ಗೌಡ ಬೊಳ್ಳಾವು, ಸುರೇಶ, ಅತ್ರಮಜಲ್. ಹರಿಪ್ರಸಾದ್ ಕುವೆಚ್ಚಾರ್. ಸೇಸಪ್ಪ ಗೌಡ ಬೊಳ್ಳಾವು. ಪ್ರಸನ್ನ ಕುಮಾರ್ ಪೆರಿಯಡ್ಕ. ವಿನಾಯಕ ಭಟ್ ಸನ್ಯಾಸಿಮೂಲೆ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here