ವಿಟ್ಲ: ಮಾಣಿ – ಮೈಸೂರು ಹೆದ್ದಾರಿಯ ಕೊಡಾಜೆ ಬಳಿಯ ದೇವಿನಗರದಲ್ಲಿರುವ ನಿದಾ ಆರ್ಕೆಡ್ ನಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳ ಕೆ.ಎಸ್. ಫ್ಯಾಮಿಲಿ ರೆಸ್ಟೋರೆಂಟ್ ಜು.11ರಂದು ಶುಭಾರಂಭಗೊಳ್ಳಲಿದೆ. ಸಂಸ್ಥೆಯ ಮುಂಭಾಗದಲ್ಲಿ ವಿಶಾಲ ಪಾರ್ಕಿಂಗ್, ವಿಶಾಲವಾದ ಪಾರ್ಟಿ ಹಾಲ್ ಲಭ್ಯವಿದ್ದು, ಕ್ಯಾಟರಿಂಗ್ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಪಾಲುದಾರರಾದ ಆಸೀಫ್ ಕೆ.ಎಸ್. ಹಾಗೂ ಆಸೀಪ್ ಕಬಕರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.