ಪುತ್ತೂರು : ಸಿಎ ಅಂತಿಮ ಪರೀಕ್ಷೆಯಲ್ಲಿ ಆಶ್ಲೇಷ್ ಶೆಟ್ಟಿರವರು ಉತ್ತೀರ್ಣರಾಗಿದ್ದಾರೆ. ಬೆಳಿಯೂರುಕಟ್ಟೆ ಸಾರ್ಯಬೀಡು ನಿವಾಸಿ ವಿಶ್ವಂಭರ ಶೆಟ್ಟಿ ಮತ್ತು ಉಷಾ ವಿ.ಶೆಟ್ಟಿ ದಂಪತಿ ಪುತ್ರರಾದ ಇವರು ಮಂಗಳೂರಿನ ಬೆಂದೂರ್ವೆಲ್ನ ಲೆಕ್ಕಪರಿಶೋಧಕ ಶ್ರೀನಿವಾಸ ಕಾಮತ್ರವರಲ್ಲಿ ತರಬೇತಿ ಪಡೆದಿದ್ದಾರೆ.
ಪುತ್ತೂರು : ಸಿಎ ಅಂತಿಮ ಪರೀಕ್ಷೆಯಲ್ಲಿ ಆಶ್ಲೇಷ್ ಶೆಟ್ಟಿರವರು ಉತ್ತೀರ್ಣರಾಗಿದ್ದಾರೆ. ಬೆಳಿಯೂರುಕಟ್ಟೆ ಸಾರ್ಯಬೀಡು ನಿವಾಸಿ ವಿಶ್ವಂಭರ ಶೆಟ್ಟಿ ಮತ್ತು ಉಷಾ ವಿ.ಶೆಟ್ಟಿ ದಂಪತಿ ಪುತ್ರರಾದ ಇವರು ಮಂಗಳೂರಿನ ಬೆಂದೂರ್ವೆಲ್ನ ಲೆಕ್ಕಪರಿಶೋಧಕ ಶ್ರೀನಿವಾಸ ಕಾಮತ್ರವರಲ್ಲಿ ತರಬೇತಿ ಪಡೆದಿದ್ದಾರೆ.