ಶಾಂತಿಗೋಡು ಪುಚ್ಚೆತ್ತಡ್ಕ ನಾಗಮ್ಮರವರಿಗೆ ಶ್ರದ್ಧಾಂಜಲಿ

0

ಪುತ್ತೂರು : ಶಾಂತಿಗೋಡು ಗ್ರಾಮದ ಪುಚ್ಚೆತ್ತಡ್ಕ ದಿ.ಬಾಬು ಗೌಡರವರ ಪತ್ನಿ ಶತಾಯುಷಿ ನಾಗಮ್ಮರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಪುಚ್ಚೆತ್ತಡ್ಕ ಮನೆಯಲ್ಲಿ ನಡೆಯಿತು. ಶಾಂತಿಗೋಡು ಪಾದೆ ಎಸ್‌ಪಿ ನಾರಾಯಣ ಗೌಡರವರು ನುಡಿನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮೃತರ ಪುತ್ರರಾದ ಸುಂದರ ಗೌಡ, ರತ್ನಾಕರ ಗೌಡ, ಪುತ್ರಿಯರಾದ ಲೀಲಾವತಿ, ಸೀತಾ, ಲಲಿತ, ಪುಷ್ಪ, ಸೊಸೆಯಂದಿರಾದ ಲಲಿತಾ, ವಸಂತಿ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here