ವಿಟ್ಲ ಮುಡ್ನೂರು :ಒಕ್ಕಲಿಗ ಸ್ವ- ಸಹಾಯ ಸಂಘ ಉದ್ಘಾಟನಾ ಕಾರ್ಯಕ್ರಮ

0

ವಿಟ್ಲ ಮುಡ್ನೂರು :ಗ್ರಾಮದ ಹಡೀಲು ಕೃಷ್ಣಪ್ಪ ಗೌಡ ಇವರ ಮನೆಯಲ್ಲಿ ಲಾವಣ್ಯ ಒಕ್ಕಲಿಗ ಸ್ವ- ಸಹಾಯ ಸಂಘವನ್ನು ಶೀನಪ್ಪ ಗೌಡ ಉದ್ಘಾಟನೆ ಮಾಡಿದರು.

 

ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಇವರು ಸಭಾನಡವಳಿ ಪುಸ್ತಕವನ್ನು ಹಸ್ತಾಂತರಿಸಿದರು . ತಂಡದ ಪ್ರಬಂಧಕರಾಗಿ ಶೀನಪ್ಪ ಗೌಡ ಸಂಯೋಜಕರಾಗಿ ಶೋಭಾವತಿ ಹಾಗೂ ಸದಸ್ಯರಾಗಿ ಲಕ್ಷ್ಮಣಗೌಡ ಹೆಚ್, ಭವಾನಿ ಹೆಚ್, ಚೆನ್ನಮ್ಮ, ಸುಶೀಲ.ಡಿ. ಹೆಚ್, ಹಾಗೂ ಆನಂದ ಗೌಡ ಇವರು ಆಯ್ಕೆಯಾದರು.ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಇವರು ಮಾಹಿತಿ ನೀಡಿದರು ಹಾಗೂ ಪ್ರೇರಕರಾದ ದೇವರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here