ಜಿಎಸ್‌ಬಿ ಸಮುದಾಯದವರಿಂದ ಪಿತೃ ತರ್ಪಣ

0

ಉಪ್ಪಿನಂಗಡಿ: ಮಹಾಲಯ ಅಮಾವಾಸ್ಯೆ ಅಂಗವಾಗಿ ನೇತ್ರಾವತಿ – ಕುಮಾರಧಾರ ನದಿಗಳ ಸಂಗಮ ತಾಣದಲ್ಲಿ ಜಿ.ಎಸ್.ಬಿ ಸಮಾಜ ಬಾಂಧವರು ತಮ್ಮ ಕುಟುಂಬದಲ್ಲಿ ಗತಿಸಿದವರಿಗೆ ಪಿತೃ ತರ್ಪಣ ಗೈದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮೊಕ್ತೇಸರ ಯು. ನಾಗಾರಾಜ ಭಟ್, ಭಕ್ತಾಧಿಗಳಾದ ಎನ್. ಶ್ರೀಕಾಂತ್ ಪ್ರಭು, ಸತೀಶ ಕಿಣಿ, ವೇಣೂರು ಸತೀಶ್ ಕಾಮತ್, ಯೋಗಿಶ ಪೈ ಬನ್ನೆಂಗಳ, ರವಳನಾಥ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಪೂಜಾ ವಿಧಿವಿಧಾನವನ್ನು ಕ್ಷೇತ್ರ ಪುರೋಹಿತರಾದ ನರಸಿಂಹ ಭಟ್ ಹಾಗೂ ಸುಬ್ರಹಣ್ಯ ಭಟ್ ನೆರವೇರಿಸಿದರು.

LEAVE A REPLY

Please enter your comment!
Please enter your name here