ದಕ್ಷಿಣ ವಲಯ ಯುನಿವರ್ಸಿಟಿ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಿರಾಗ್ ರೈ ಮೇಗಿನಗುತ್ತು ಆಯ್ಕೆ

0

ಪುತ್ತೂರು: ಚೆನ್ನೈಯಲ್ಲಿ ಅ.30ರಿಂದ ನಡೆಯಲಿರುವ ದಕ್ಷಿಣ ವಲಯ ಯುನಿವರ್ಸಿಟಿ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಮಂಗಳೂರು ಶ್ರೀನಿವಾಸ್ ಯುನಿವರ್ಸಿಟಿ ತಂಡಕ್ಕೆ ಚಿರಾಗ್ ರೈ ಮೇಗಿನಗುತ್ತು ಆಯ್ಕೆಯಾಗಿದ್ದಾರೆ.

ಚಿರಾಗ್ ರೈ ಅವರು ಮಂಗಳೂರು ಶ್ರೀನಿವಾಸ್ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದಾರೆ. ಇವರು ಸರ್ವೆ ಗ್ರಾಮದ ಮೇಗಿನಗುತ್ತು ನಿವಾಸಿ ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ಯತೀಶ್ ರೈ ಮತ್ತು ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಯೋಗಿನಿ ರೈಯವರ ಪುತ್ರ.

LEAVE A REPLY

Please enter your comment!
Please enter your name here