ಬಜಿರೆ: ಬಜಿರೆ ಗ್ರಾಮದ ಗೋಪಾಲ್ ಆಚಾರ್ಯ ಎಂಬವರ ಮನೆಗೆ ಸೆ.10ರಂದು ಸುರಿದ ಧಾರಾಕಾರ ಗಾಳಿ ಮಳೆಗೆ ದನದ ಕೊಟ್ಟಿಗೆಯು ಸಂಪೂರ್ಣ ಹಾನಿಯಾಗಿದೆ.
ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಬಜಿರೆ: ಬಜಿರೆ ಗ್ರಾಮದ ಗೋಪಾಲ್ ಆಚಾರ್ಯ ಎಂಬವರ ಮನೆಗೆ ಸೆ.10ರಂದು ಸುರಿದ ಧಾರಾಕಾರ ಗಾಳಿ ಮಳೆಗೆ ದನದ ಕೊಟ್ಟಿಗೆಯು ಸಂಪೂರ್ಣ ಹಾನಿಯಾಗಿದೆ.
ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.