ಕಾಣಿಯೂರು:ಬೆಳಂದೂರು ಗ್ರಾಮದ ಬನಾರಿ ರಾಘವ ಎಂಬವರ ಸಾಕುನಾಯಿಯು ನೆರೆಮನೆಯ ಮೂಸ ಎಂಬವರ ಬಾವಿಗೆ ಬಿದ್ದ ಘಟನೆ ಜ. 17 ರಂದು ವರದಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪುತ್ತೂರು ಅಗ್ನಿಶಾಮಕ ದಳ ಠಾಣಾಧಿಕಾರಿ ಶಂಕರ್ ನೇತೃತ್ವದ ತಂಡವು ನಾಯಿಯನ್ನು ರಕ್ಷಿಸಿದ್ದಾರೆ.
ಕಾಣಿಯೂರು:ಬೆಳಂದೂರು ಗ್ರಾಮದ ಬನಾರಿ ರಾಘವ ಎಂಬವರ ಸಾಕುನಾಯಿಯು ನೆರೆಮನೆಯ ಮೂಸ ಎಂಬವರ ಬಾವಿಗೆ ಬಿದ್ದ ಘಟನೆ ಜ. 17 ರಂದು ವರದಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪುತ್ತೂರು ಅಗ್ನಿಶಾಮಕ ದಳ ಠಾಣಾಧಿಕಾರಿ ಶಂಕರ್ ನೇತೃತ್ವದ ತಂಡವು ನಾಯಿಯನ್ನು ರಕ್ಷಿಸಿದ್ದಾರೆ.