ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಅರಿಕ್ಕಿಲ ದಿ.ಲಕ್ಷ್ಮಣ ಗೌಡರ ಪುತ್ರ ಅಶೋಕ್ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ಕೇರ್ಪಡ ಮನೆ ಗಂಗಾಧರ ಗೌಡರ ಪುತ್ರಿ ವಿದ್ಯಾಶ್ರೀಯವರೊಂದಿಗೆ ಸೆ.೦8 ರಂದು ಬೆಳ್ಳಾರೆ ಅಜಪಿಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಅರಿಕ್ಕಿಲ ದಿ.ಲಕ್ಷ್ಮಣ ಗೌಡರ ಪುತ್ರ ಅಶೋಕ್ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ಕೇರ್ಪಡ ಮನೆ ಗಂಗಾಧರ ಗೌಡರ ಪುತ್ರಿ ವಿದ್ಯಾಶ್ರೀಯವರೊಂದಿಗೆ ಸೆ.೦8 ರಂದು ಬೆಳ್ಳಾರೆ ಅಜಪಿಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.