ಪುತ್ತೂರು: ಬನ್ನೂರು ಅಲುಂಬುಡ ಭಾವದಕೆರೆ ನಾಗ ಸನ್ನಿಧಿಯಲ್ಲಿ ಜ.೨೭ ರಂದು ನಾಗ ಪ್ರತಿಷ್ಠೆ, ಬ್ರಹ್ಮಕಲಶ, ಆಶ್ಲೇಷ ಬಲಿಯು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಗುರುಪ್ರಸಾದ್ ತಂತ್ರಿಯವರ ವೈದಿಕತ್ವದಲ್ಲಿ ನಡೆಯಿತು.
ಪುತ್ತೂರು: ಬನ್ನೂರು ಅಲುಂಬುಡ ಭಾವದಕೆರೆ ನಾಗ ಸನ್ನಿಧಿಯಲ್ಲಿ ಜ.೨೭ ರಂದು ನಾಗ ಪ್ರತಿಷ್ಠೆ, ಬ್ರಹ್ಮಕಲಶ, ಆಶ್ಲೇಷ ಬಲಿಯು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಗುರುಪ್ರಸಾದ್ ತಂತ್ರಿಯವರ ವೈದಿಕತ್ವದಲ್ಲಿ ನಡೆಯಿತು.