ಕೇರಳದಲ್ಲಿ ರಸ್ತೆ ಅಪಘಾತ: ಮಿಷನ್ ಗುಡ್ಡೆ ಇಬ್ರಾಹಿಂ ನಿಧನ

0

ಪುತ್ತೂರು: ಬೊಳ್ವಾರ್ ಮಿಷನ್ ಗುಡ್ಡೆ ನಿವಾಸಿ, ಮೆಸ್ಕಾಂ ನಿವೃತ್ತ ಉದ್ಯೋಗಿ ಇಬ್ರಾಹಿಂ(60 ವ) ರವರು ಫೆ.5ರಂದು ಬೆಳಗಿನ ಜಾವ ಕೇರಳದ ಕೊಯಿಲಾಂಡಿಯಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.  ‌

ಮೆಸ್ಕಾಂನ ಪುತ್ತೂರು ನಗರ ಕಾರ್ಯ ಮತ್ತು ಪಾಲನ ಶಾಖೆಯಲ್ಲಿ ಮೆಕ್ಯಾನಿಕ್ 2 ದರ್ಜೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಇತ್ತೀಚೆಗೆ ಸೇವೆಯಿಂದ ನಿವೃತ್ತಿ ಹೊಂದಿದ್ದರು.

LEAVE A REPLY

Please enter your comment!
Please enter your name here