ಮೆಸ್ಕಾಂ ಬನ್ನೂರು ಕಚೇರಿ ಸಿಬ್ಬಂದಿ ಯಶಕಲ ಹೃದಯಾಘಾತದಿಂದ ನಿಧನ

0

ಪುತ್ತೂರು: ಮೆಸ್ಕಾಂ ಬನ್ನೂರು ಕಚೇರಿ ಕ್ಯಾಶರ್ ಯಶಕಲ(50ವ) ರವರು ಫೆ.5 ರ ತಡ ರಾತ್ರಿ ಹೃದಯಾಘಾತಗೊಂಡು ನಿಧನರಾದರು.

ನೆಹರುನಗರ ರಕ್ತೇಶ್ವರಿ ವಠಾರ ನಿವಾಸಿಯಾಗಿರುವ ಯಶಕಲ ಅವರು ಮನೆಯಲ್ಲಿ ರಾತ್ರಿ ಎದೆನೋವಿನಿಂದ ಬಳಲುತ್ತಿದ್ದು ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here