ಲಂಚ, ಭ್ರಷ್ಠಾಚಾರ ವಿರುದ್ಧದ ಸುದ್ದಿ ಜನಾಂದೋಲನಕ್ಕೆ ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಘೋಷಣೆ

0

ಪುತ್ತೂರು:ಲಂಚ, ಭ್ರಷ್ಠಾಚಾರ ವಿರುದ್ಧದ ಸುದ್ದಿ ಜನಾಂದೋಲನಕ್ಕೆ ಬೆಂಬಲ ಸೂಚಿಸಿ ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಘೋಷಣೆ ಕೂಗಿದರು. ಅಧ್ಯಕ್ಷೆ ಜಯ ಏಕ, ಉಪಾಧ್ಯಕ್ಷ ಗೀತಾ ಕೊಡಂಗೆ, ಸದಸ್ಯರಾದ ಹರಿಣಾಕ್ಷಿ, ಸುಪ್ರೀತಾ ಪ್ರಭು, ತಿಮ್ಮಪ್ಪ ಪೂಜಾರಿ, ಶೀನಪ್ಪ ಕುಲಾಲ್, ಸ್ಮಿತಾ ಕೃಷ್ಣ ನಾಯ್ಕ, ರಾಘವೇಂದ್ರ ಗೌಡ, ಗಣೇಶ್ ಹೆಗ್ಡೆ, ಗಿರಿಧರ ಗೌಡ, ರಮಣಿ ಡಿ ಗಾಣಿಗ, ವಿಮಲಾ ಹರೀಶ್, ಶ್ರೀನಿವಾಸ ಪೆರ್‍ವೋಡಿ, ಪಿಡಿಓ ಚಿತ್ರಾವತಿ, ಲೆಕ್ಕ ಸಹಾಯಕಿ ಜಯಂತಿ ಹಾಗೂ ಸಿಬಂದಿಗಳು ಘೋಷಣೆ ಕೂಗಿದರು.

LEAVE A REPLY

Please enter your comment!
Please enter your name here