ಪುತ್ತೂರು: ಲಂಚ, ಭ್ರಷ್ಟಾಚಾರದ ವಿರೋಧಿ ಆಂದೋಲನ ಮತ್ತು ಸುದ್ದಿ ನಗರೋತ್ಸವ ಅಂಗವಾಗಿ ನಗರದ ವಾರ್ಡ್ ಗಳಲ್ಲಿ ಜಾಗೃತಿ ಅಭಿಯಾನ ರಥಕ್ಕೆ ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿಯವರ ವಾರ್ಡ್19 ರಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಸತೀಶ್, ಜಯಪ್ರಕಾಶ್, ರಾಜು, ಸುರೇಶ್, ಸಚ್ಚಿದಾನಂದ ಪ್ರಭು, ಚಿದಾನಂದ,ಹೇಮಾವತಿ, ಈಶ್ವರಿ, ಭೀಮ್ ಭಟ್, ಶಿವಪ್ರಕಾಶ್ ಮತ್ತಿತರರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.