ಇಂದು ಸಚಿವ ಅಂಗಾರರೊಂದಿಗೆ ಡಿ.ಡಿ. ಚಂದನ ವಾಹಿನಿಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ

0

ಅ.16ರ ಆದಿತ್ಯವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿರುವ
*“ಒಳನಾಡು ಮೀನು ಉತ್ಪಾದಕರ ಸಮಾವೇಶ, ಕಾರ್ಯಾಗಾರ – 2022”.*
ಪ್ರಯುಕ್ತ ದೂರದರ್ಶನ ಡಿ.ಡಿ ಚಂದನ ವಾಹಿನಿಯಲ್ಲಿ ಮಣ್ಣಿನ ಮಕ್ಕಳು ಎಂಬ ಕಾರ್ಯಕ್ರಮ
ಇಂದು (ಅ.12) ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಇವರ ನೇತೃತ್ವದಲ್ಲಿ ಸಚಿವ ಎಸ್.ಅಂಗಾರ ರವರ -ನೇರ ಫೋನ್ ಇನ್ ಕಾರ್ಯಕ್ರಮವು
ಸಂಜೆ 6. 00 ಗಂಟೆಗೆ ಪ್ರಸಾರವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here