![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಜನಾರ್ಧನ ಪೆರ್ನಾಜೆಯವರಿಂದ ಮರು ಸಂಪರ್ಕ
ಕೊಲ್ಲಮೊಗ್ರು ಗ್ರಾಮದ ಕಡಂಬಳ ಸೇತುವೆ ಎರಡೆರಡು ಭಾರಿ ತಾತ್ಕಾಲಿಕವಾಗಿ ನಿರ್ಮಿಸಿದರೂ ಅ.15 ರಂದು ಸುರಿದ ಭಾರಿ ಮಳೆಗೆ ಅದೂ ಕೊಚ್ಚಿ ಹೋಗಿದೆ. ಅದನ್ನು ಜನಾರ್ಧನ ಪೆರ್ನಾಜೆ ಎಂಬವರು ತಮ್ಮ ಸ್ವಂತ ಹಣ ಬಳಸಿ ಹಿಂದಿನ ಸೇತುವೆಯ ಸ್ಲಾಪ್ ಬಳಸಿ ಸಂಚಾರ ಯೋಗ್ಯ ಮಾಡಿದ್ದಾಗಿ ವರದಿಯಾಗಿದೆ.