ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಚೇರ್‌ಮೆನ್, ರಾಜ್ಯ ಇಂಟಕ್ ಮುಖಂಡ ರಾಖೇಶ್ ಮಲ್ಲಿ ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಗೆ ಭೇಟಿ

0

ಪುತ್ತೂರು: ಅಮೆಚೂರ್ ರಾಜ್ಯ ಕಬಡ್ಡಿ ಅಸೋಸಿಯೇಶನ್ ರಾಜ್ಯ ಚೇರ್‌ಮೆನ್ ರಾಜ್ಯ ಇಂಟಕ್ ಮುಖಂಡರೂ ಆದ ರಾಖೇಶ್ ಮಲ್ಲಿ ಅವರುಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಪ್ರಗತೀಪರ ಕೃಷಿಕರೂ ಆದ ಪಂಜಿಗುಡ್ಡೆ ಈಶ್ವರ್ ಭಟ್‌ರವರ ಮನೆಗೆ ಭೇಟಿ ನೀಡಿದರು. ಕೃಷಿಗೆ ಸಂಬಂಧಪಟ್ಟಂರೆ ಕೆಲವೊಂದು ಮಾಹಿತಿಗಳನ್ನು ರಾಖೇಶ್ ಮಲ್ಲಿಯವರು ಈಶ್ವರ್ ಭಟ್‌ರವರಿಂದ ಪಡೆದುಕೊಂಡು. ಈ ಸಂದರ್ಭದಲ್ಲಿ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುತ್ತೂರು ಇಂಟೆಕ್‌ನ ಮುಖಂಡ ಪುನೀತ್‌ರಾಜ್, ಕೋಟಿ ಚೆನ್ನಯ ಕಂಬಳ ಸಮಿತಿಯ ವಿಕ್ರಂ ಶೆಟ್ಟಿ ಅಂತರ, ಬಿಪಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here