ಸಂಪಾಜೆ ಎಸ್ ಸಿಡಿ ಸಿಸಿ ಬ್ಯಾಂಕ್ ನಲ್ಲಿ ಧನಲಕ್ಷ್ಮೀ ಪೂಜೆ

0

 

ಸಂಪಾಜೆ ಎಸ್ ಸಿ ಡಿ ಸಿ ಸಿ ಬ್ಯಾಂಕಿನಲ್ಲಿ ಧನಲಕ್ಷ್ಮೀ ಪೂಜೆ ಅರ್ಚಕ ಪ್ರಭಾಕರ ಭಟ್ ನೇತೃತ್ವದಲ್ಲಿ ಅ. 27 ರಂದು ನಡೆಯಿತು
ಶಾಖಾ ಮ್ಯಾನೇಜರ್ ಸುಲೋಚನಾ, ಸಿಬ್ಬಂದಿಗಳಾದ ವಿನಯ ಕುಮಾರ್ ಬಿ, ಹೇಮಂತ್, ಸಚಿತ್ ರಾಜ್, ನಿತ್ಯ ನಿಧಿ ಸಂಗ್ರಹಕ ಯತೀಶ್, ನವೋದಯ ಪ್ರೇರಕಿ ಜಯಶ್ರೀ ಹಾಗೂ ಬ್ಯಾಂಕಿನ ಗ್ರಾಹಕ ಬಂಧುಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here